BBMP
Loading ...

M Krishnappa 1

ಬೆಂಗಳೂರು: ನಂಜನಗೂಡಿನ ನಂಜುಂಡೇಶ್ವರನಿಗೆ ವಿಜಯನಗರ ಶಾಸಕ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಅವರು ಬೆಳ್ಳಿ ಹಾಗೂ ಚಿನ್ನದ ಕವಚ (ಕೊಳಗ) ನೀಡಿ ಹರಕೆ ತೀರಿಸಿದ್ದಾರೆ.

ತಲಾ 4.5 ಕೆಜಿ ತೂಕದ ಚಿನ್ನ ಹಾಗೂ ಬೆಳ್ಳಿಯ ಕವಚ (ಕೊಳಗ)ವನ್ನು ಅರ್ಪಿಸಿ ಹರಕೆ ಸಲ್ಲಿಸಲಾಯಿತು. ಕಳೆದ ಸೋಮವಾರ ಶಾಸಕರ ಕುಟುಂಬ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಕೊಳಗ ಅರ್ಪಿಸಿದರು.

ಉದ್ಯಮಿ ರತನ್‌ ಟಾಟಾ ನಿಧನ: ನಂಜಾವಧೂತ ಸ್ವಾಮೀಜಿ, ಶಾಸಕ ಪ್ರಿಯಕೃಷ್ಣ, ವಿದ್ಯುತ್​ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್ ಸಂತಾಪ

Leave a Reply

Your email address will not be published. Required fields are marked *