ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ (ಬೆಸ್ಕಾಂ) ಯ ಎಚ್ಎಸ್ಆರ್ ವಿಭಾಗದ ಎಂ.ಟಿ. ಡಿವಿಜನ್ ವ್ಯಾಪ್ತಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಕುಮಾರ ಸ್ವಾಮಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಕ್ಷಿಣ 12ನೇ ಉಪ ವಿಭಾಗದ ಕಾರ್ಯ ವ್ಯಾಪ್ತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಎಇಇ ಶಿವಕುಮಾರ ಸ್ವಾಮಿ, ಎಂಟಿ ವಿಭಾಗ ಮೀಟರ್ ರೇಟಿಂಗ್ ಮಾಡಲು ಲಂಚವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಂಜನಗೂಡಿನ ನಂಜುಂಡೇಶ್ವರನಿಗೆ ಚಿನ್ನ, ಬೆಳ್ಳಿ ಕೊಳಗ ಅರ್ಪಿಸಿ ಹರಕೆ ತೀರಿಸಿದ ಶಾಸಕ ಎಂ. ಕೃಷ್ಣಪ್ಪ


