Greater Bengaluru News9: ರಾಜ್ಯ ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕರಾಗಿ ಎಲ್.ಶ್ರೀನಿವಾಸ್ ಆಯ್ಕೆ ಆಗಿದ್ದಾರೆ.
ದಿನಾಂಕ 23-11-2025 ರಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಗೆ ನಡೆದ ಚನಾವಣೆಯಲ್ಲಿ ಈ ಕೆಳಕಂಡ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ.
- ಎಲ್.ಶ್ರೀನಿವಾಸ್ – ಅಧ್ಯಕ್ಷರು
- ಡಾ|| ಕೆ.ವಿ ರೇಣುಕಾಪ್ರಸಾದ್ – ಉಪಾಧ್ಯಕ್ಷ
- ಎಂ.ಪುಟ್ಟಸ್ವಾಮಿ- ಉಪಾಧ್ಯಕ್ಷ
- ಸಿ.ಜಿ ಗಂಗಾಧರ್ – ಪ್ರಧಾನ ಕಾರ್ಯದರ್ಶಿ
- ಡಾ|| ಡಿ.ಕೆ ರಮೇಶ್ – ಸಹಾಯಕ ಕಾರ್ಯದರ್ಶಿ
- ಕೆ.ವಿ ಶ್ರೀಧರ್ – ಖಜಾಂಚಿ


